ಶಿವಮೊಗ್ಗ ಜಿಲ್ಲೆ ಪರಿಸರ ನಾಶದಿಂದ ಮನುಕುಲಕ್ಕೆ ಇನ್ನೂ ಎಂತಹ ಆಪತ್ತು ಕಾಯಿದೆಯೂ
ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ನಡವಾಳ್ಳಿ ಗ್ರಾಮದಲ್ಲಿ ಬೆಳಗ್ಗೆ ಒಂದು ಜಿಂಕೆ ಮರಿಗೆ ನಾಯಿಗಳು ಅಟ್ಟಿಸಿಕೊಂಡು ಬಂದ ಸಂದರ್ಭದಲ್ಲಿ ಜಿಂಕೆ ತನ್ನ ಜೀವ ಉಳಿಸಿಕೊಳ್ಳಲು ಗ್ರಾಮದ ವ್ಯಕ್ತಿ ಒಬ್ಬರ ಬಚ್ಚಲ ಮನೆಗೆ ನುಗ್ಗಿದೆ ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು. ಮತ್ತು ಗ್ರಾಮಸ್ಥರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ
ಶ್ವೇತಾ ಮಂಜುನಾಥ್
ಶಿವಮೊಗ್ಗ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಿಕಿ
ಶ್ವೇತಾ ಮಂಜುನಾಥ್
ಶಿವಮೊಗ್ಗ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಿಕಿ

Comments
Post a Comment