Posts

ಮಹಾರಾಷ್ಟ್ರದಿಂದ ಜನ 49 ಬಂದವರು ಮೆಗ್ಗನ್ ಆಸ್ಪತ್ರೆಯಲ್ಲಿ ವೈದ್ಯರು ಬಂದಿಲ್ಲ ವೆಂದು ದೂರು

Image
                        ಮಹಾರಾಷ್ಟ್ರದಿಂದ ಬಂದ 49 ಜನ ಮೆಗನ್ ಹಾಸ್ಪಿಟಲ್  ನಲ್ಲಿರುಸಲಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಗಳು ಖಾಸಗಿ ಬಸ್ಸಿನಲ್ಲಿ ಬರುತ್ತಿದ್ದರು ಬಸ್ ನಿಲ್ದಾಣದಲ್ಲಿ.  ಪೊಲೀಸರು ಕಂಡು ಇವರನ್ನು ಮೆಗನ್ ಗೆ ರವಾನಿಸಿದ್ದಾರೆ ತಪಾಸಣೆಗೆ ಇವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಗ್ಲೇಸ್ ಇಂಡಿಯ ಪ್ರೈವೇಟ್ ಲಿ  ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ 47 ಜನರಿಗೆ ತವರಿಗೆ ಹೋಗಲು ಅಲ್ಲಿನ ಸರ್ಕಾರ ಸೂಚಿಸಿದೆ. ಅಲ್ಲಿನ ಗ್ರಾಮ ಪಂಚಾಯತಿಯವರು ಸಹ ತಮ್ಮ ತಮ್ಮ ಊರಿಗೆ ಹೋಗಲು ಇವರುಗಳಿಗೆ ಸೂಚಿಸಿದ್ದಾರೆ. ಅದರಂತೆ ಇವರುಗಳಲ್ಲರ ಕೈಗಳಿಗೆ ಸೀಲ್ ಹಾಕಲಾಗಿದೆ ಈ ಸೀಲ್ ಗಳನ್ನು ಚಕ್ ಪೋಸ್ಟ್ ನಲ್ಲಿ ತೋರಿಸಿದರೆ ಬಿಡುವುದಾಗಿ ಅಲ್ಲಿನ ಸರ್ಕಾರ ತಿಳಿಸಿತ್ತು ಎಂದು ಇವರುಗಳಲ್ಲಿನ ಯುವಕ ನೋರ್ವ ಸುದ್ದಿ ತಿಳಿಸಿದ್ದಾನೆ .ಅದರಂತೆ ನಾವು ಖಾಸಗಿ ಬಸ್ ವೊಂದನ್ನು ಬುಕ್ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ .ಇವರುಗಳು ಶಿವಮೊಗ್ಗ, ಹಾಸನ, ಚಿಕ್ಕಮಂಗಳೂರು ಸುತ್ತಮುತ್ತಲಿನ ನಿವಾಸಿಗಳಾಗಿದ್ದಾರೆ ಇಲ್ಲಿಗೆ ಬಂದಾಗ ಪೊಲೀಸರು ಕರೆತಂದು ನಿಲ್ಲಿಸಿದ್ದಾರೆ ಎಂದಿದ್ದಾನೆ. ಮಹಾರಾಷ್ಟ್ರ ದಿಂದ ಬಂದ ಇವರುಗಳನ್ನು ಬೆಳಗ್ಗೆ5-30 ಕ್ಕೆ ಕರೆತರಲಾಗಿದ್ದು ಸಹ ಇವರಿಗೆ ಸೂ...

ಶಿವಮೊಗ್ಗ ಜಿಲ್ಲೆಯತಾಲೂಕುಗಳ ಸಹಾಯವಾಣಿ

Image
ಶಿವಮೊಗ್ಗ ಜಿಲ್ಲೆಯ ತಾಲೂಕು ಕಚೇರಿಗಳ ಸಹಾಯವಾಣಿ ಅಗತ್ಯವಿದ್ದಲ್ಲಿ ಸಹಾಯವಾಣಿ ನಂಬರ್  ಸಂಪರ್ಕಿಸಿ ....ಕೆ .ಬಿ ಶಿವಕುಮಾರ್ ಜಿಲ್ಲಾಧಿಕಾರಿ ಶಿವಮೊಗ್ಗ ‌

ರಾತ್ರೋರಾತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಹೆಸರು ಹೇಳಿ ನೆಡೆದ ಮಹಾ ಸುದ್ದಿ

Image
ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ತಾಲ್ಲೂಕಿನ ಮಾಲವಗೊಪ್ಪ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಾಲಯದಲ್ಲಿ ಸಂಜೆಯ ದೀಪಾ ನಂದಿ ಹೋಗಿದೆ  ಎಂಬ ವಾದಂತಿ ಹರಿದಾಡಿದೆ . ಜನಗಳು ಬೆಚ್ಚಿಬೀಳಿಸಿದ್ದಾರೆ    ಮನೆಯ ಮುಂದೆ ರಂಗೋಲಿ ಹಾಕಿ ದೀಪಾ ಹಂಚಿ ದೇವರ ಹೆಸರಿನಲ್ಲಿ ನಮಸ್ಕಾರ ಮಾಡುತ್ತಿದ್ದಾರೆ ಈ. ಸುದ್ದಿ ಶಿವಮೊಗ್ಗ ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಮಧ್ಯರಾತ್ರಿ ನಡೆದಿದೆ ಎಚ್ಚರ ಜನಗಳೆ ನಂಬಬೇಡಿ ಈ ಜನಗಳು ದೇವರ ಹೆಸರಿನೊಂದಿಗೆ ಮೋಸ ಶಿವಮೊಗ್ಗ ಜಿಲ್ಲಾ ಕಾರ್ಯನಿರ್ವಾಹಕಿ ಶ್ವೇತ ಮಂಜುನಾಥ್

ಶಿವಮೊಗ್ಗ ಜಿಲ್ಲೆ ಪರಿಸರ ನಾಶದಿಂದ ಮನುಕುಲಕ್ಕೆ ಇನ್ನೂ ಎಂತಹ ಆಪತ್ತು ಕಾಯಿದೆಯೂ

Image
ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ನಡವಾಳ್ಳಿ ಗ್ರಾಮದಲ್ಲಿ ಬೆಳಗ್ಗೆ ಒಂದು ಜಿಂಕೆ ಮರಿಗೆ ನಾಯಿಗಳು ಅಟ್ಟಿಸಿಕೊಂಡು ಬಂದ ಸಂದರ್ಭದಲ್ಲಿ ಜಿಂಕೆ ತನ್ನ ಜೀವ ಉಳಿಸಿಕೊಳ್ಳಲು ಗ್ರಾಮದ ವ್ಯಕ್ತಿ ಒಬ್ಬರ ಬಚ್ಚಲ ಮನೆಗೆ ನುಗ್ಗಿದೆ ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು. ಮತ್ತು ಗ್ರಾಮಸ್ಥರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ ಶ್ವೇತಾ ಮಂಜುನಾಥ್ ಶಿವಮೊಗ್ಗ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಿಕಿ

ಮಾಹಾ ಮಾರಿ ಕೊರೋನ

     ಶಿವಮೊಗ್ಗ ಭದ್ರಾವತಿ ಹಾಗು ಸಾಗರದ ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಸ್ರ್ಕೀನಿಂಗ್ ಕೇಂದ್ರ ಆರಂಭ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೊರೋನ ವೈರಸ್‌ ವೀಡಿಯೋ ಹಾಗು ಸುದ್ದಿಯ ಬಗ್ಗೆ ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದೆ             ವರದಿಗಾರರು ಶಿವಮೊಗ್ಗ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕಿ            ಶ್ವೇತಾ ಮಂಜುನಾಥ್ ಶಿವಮೊಗ್ಗ ಜಿಲ್ಲೆ